Thursday, July 5, 2012

ಕರ್ತವ್ಯ

ಹಕ್ಕಿ ಗೂಡು ಸೇರಿ
ಮರಿಗಳಿಗೆ ತಿಂಡಿ ಕೊಟ್ಟು
ಶಾಂತವಾಗಿ ಕುಳಿತು
ಯೋಚಿಸುತ್ತಿದೆ
ನಾಳೆ ಏನೆಂದು ಅಲ್ಲ
ಜೀವನ ಏನೆಂದು ಅಲ್ಲ
ನನ್ನ ಕರ್ತವ್ಯದಲ್ಲಿ ಇನ್ನೇನು ಉಳಿದಿದೆ ಎಂದು ......ಬಹುಶ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...