Sunday, July 15, 2012

ಮಳೆ

ಮಳೆ
ನೀ ಬಂದಾಗ
ಅವಳ ನೆನಪಾಗಿ
ಮನಸ್ಸಲ್ಲಿ ತಳಮಳ
ಹೃದಯ ಆಗುತ್ತದೆ ವ್ಯಾಕುಲ
ಹರಿಯುತ್ತದೆ ಕಣ್ಣಿಂದ ಕಣ್ಣೀರ ಜಲ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...