Tuesday, July 31, 2012

ದೃಡ ಸಂಕಲ್ಪ

ಮನುಜ...
ದೃಡ ಸಂಕಲ್ಪ ಇಡುವ ವ್ಯಕ್ತಿ ಧೈರ್ಯವಂತ
ಅವನಿಗೆ ಈ ಪ್ರಪಂಚ ಒಂದು ಉದ್ಯಾನ ಸಮಾನ
ಯಾವಾಗ ಬೇಕಾದಾಗ ತಿರುಗಿ ಮನ ಉಲ್ಲಾಸಗೊಳಿಸುವನು
ಸಮುದ್ರ ನದಿಯ ಸಮಾನ
ಯಾವಾಗ ಬೇಕಾದಾಗ ಈಜಿಕೊಂಡು ದಾಟಿ ಹೋಗುವನು
ಪಾತಾಳ ಲೋಕ ಒಂದು ಪರ್ಯಟನ ಸ್ಥಳ
ಯಾವಾಗ ಬೇಕಾದಾಗ ತಿರುಗಿ ಬರುವನು
ಪರ್ವತ ಒಂದು ಇರುವೆ ಸಮಾನ
ಯಾವಾಗ ಬೇಕಾದಾಗ ಸುಲಭವಾಗಿ ಏರುವನು
ನಿನ್ನ ಜೀವನ ದೋಣಿ ಧೈರ್ಯದಿಂದ ಸಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...