Tuesday, July 3, 2012

ಜ್ಞಾನ





ಮನುಜ ....
ಎಲ್ಲಿ ಅಲೆದಾಡುವೆ ಅತ್ತ ಇತ್ತ
ಗುರು ವಿನಃ ಜ್ಞಾನ ಸಿಗುವುದಿಲ್ಲ ಗೊತ್ತ
ಜ್ಞಾನ ಗಳಿಸಲು ಹೋಗು ಗುರುವಿನತ್ತ
ಈ ಭೂಮಿಯ ಮಣ್ಣು ಗುರು ಆದರೆ
ಜ್ಞಾನ ಅಂದರೆ ಮಣ್ಣಲ್ಲಿ ಆಗುವ ಬತ್ತ
ಮಣ್ಣ ಸೇವೆ ಮಾಡದೆ ಸಿಗುವುದಿಲ್ಲ ಬತ್ತ
ಸದಾ ಗುರು ಸೇವೆ ಮಾಡಿ ಗುರು ಕೃಪಾ ಗಳಿಸೆಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...