Monday, July 30, 2012

ಹೇ ಮುಗಿಲೇ

ಹೇ ಮುಗಿಲೇ
ಮಳೆಯನ್ನು ಸುರಿಸು
ಬೇಗ ಬಾ ನನ್ನ ಊರಿಗೆ
ಬುವಿಯನ್ನು ತಣಿಸಲು
ರೈತರ ನಗು ಹಿಂತಿರುಗಿಸಲು

ಹೇ ಮುಗಿಲೇ
ಮಳೆಯನ್ನು ಸುರಿಸು
ಎಲ್ಲರನ್ನು ತನ್ನ ಧಾರೆಯಲ್ಲಿ ಮೀಯಿಸು
ಎಲ್ಲರ ದಾಹ ತೀರಲಿ
ಈ ಭೂಮಿ ಹಸಿರ ವಸ್ತ್ರ ಧರಿಸಲಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...