Thursday, July 19, 2012

ಜೀವನ ಮರಣ

ಮನುಜ...
ಜೀವನ ಮರಣ
ಇದರ ಮದ್ಯೆ ಕಾಲಹರಣ
ಜೀವನ ಸುಂದರ ಪ್ರಯಾಣ
ಮಾಡು ಪ್ರಣ
ಆನಂದಿಸು ಜೀವನದ ಕಣ ಕಣ
ಮುಗಿಯದಿರಲಿ ನಿನ್ನ ತ್ರಾಣ
ಪ್ರಯತ್ನಿಸಿದರೆ ಸಿಗುವುದು ನಿನಗೆ ಬೇಕಾದ ತಾಣ
ಜೀವನವನ್ನು ಸಂತೋಷದಿಂದ ಕಳೆ ಶರೀರದಲ್ಲಿ ಇರುವ ತನಕ ಪ್ರಾಣ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...