ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Thursday, July 5, 2012
ಚಂಚಲ ಮನಸ್ಸು
ಮನಸ್ಸು ಹೇಳುತ್ತದೆ
ಇಲ್ಲಿಂದ ಎಲ್ಲೊ ದೂರ ಹೋಗಲೆಂದು
ಹಕ್ಕಿಯ ಹಾಗೆ
ಆ ಆಕಾಶ ಎತ್ತರ ಹಾರಲೆಂದು
ಪರ್ವತದ ಶಿಖರ ಹೋಗಿ
ಕಣ್ಣು ಮುಚ್ಚಿ ತಪಸ್ಸು ಮಾಡಲೆಂದು
ಆದರೆ ಇದು ಕೇವಲ ಮನಸ್ಸು ಹೇಳುತ್ತದೆ
ಮನಸ್ಸು ಚಂಚಲ ......ಚಂಚಲ ಮನಸ್ಸು
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment