ಮನುಜ....
ನಾಲ್ಕು ದಿನದ ಬಾಳು
ಮಾಡಬೇಡ ಹಾಳು
ಹಕ್ಕಿಗೆ ತಿನ್ನಲು ಬೇಕು ನಾಲ್ಕು ಕಾಳು
ಕೂಡಿ ಬಾಳಲು ಕಲಿ ನೋಡಿ ಇರುವೆಯ ಸಾಲು
ಹೆಣ್ಣು ಹೊನ್ನು ಮಣ್ಣಿಗೆ ಜಗಳ ಮಾಡ ಬೇಡ
ಎಷ್ಟು ಹೋರಾಡಿದರು ನಿನಗೆ ಸಿಗುವುದು ಕೇವಲ ನಿನ್ನದೆ ಪಾಲು
ಜೀವನದ ಸುಂದರ ಅಲ್ಪ ಸಮಯ
ಮಾಡಬೇಡ ಇದನ್ನು ವ್ಯರ್ಥ ವ್ಯಯ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment