ಮನುಜ...
ಜೀವನ ಇರುವುದು
ಜನ್ಮ ಹಾಗು ಮೃತ್ಯು ಇದರ ಮಧ್ಯೆ
ಜೀವನ ನಿನಗೆ ಸಿಕ್ಕಿದ ಅಮೂಲ್ಯ ಕೊಡುಗೆ
ಜೀವನ ಕಪಟ ವಂಚನೆಯ ಬೀಜ ಬಿತ್ತುವುದಿಲ್ಲ
ವಿನಾಶ ಬಯಸುವುದಿಲ್ಲ
ಜೀವನದ ಅರ್ಥ ತಿಳಿದುಕೊಳ್ಳು
ಅರ್ಥದ ಅನರ್ಥ ಮಾಡಬೇಡ
ಸ್ವಾರ್ಥ ಅಹಂಕಾರದ ಕಹಿ ಕಷಾಯ ಕುಡಿಯಬೇಡ
ಜೀವನದ ಸಿಹಿ ರಸವನ್ನು ಹೀರುತ ಇರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment