Tuesday, July 10, 2012

ಪ್ರತಿಭೆ

ಮನುಜ....
ಗುಲಾಬಿ ಗಿಡ ಮಲ್ಲಿಗೆಯ ಹೂ ಬಿಡಲಾರದು
ಮಲ್ಲಿಗೆಯ ಗಿಡ ಗುಲಾಬಿ ಹೂ ಬಿಡಲಾರದು
ನದಿಯ ನೀರು ಉಪ್ಪು ಆಗಲಾರದು
ಸಾಗರದ ನೀರು ಸಿಹಿ ಆಗಲಾರದು
ನಿನ್ನಲ್ಲಿದ ವಿಶೇಷತೆಯನ್ನು ಅಡಗಿಸ ಬೇಡ
ಅನ್ಯರ ಪ್ರತಿಭೆಯನ್ನು ನೋಡಿ ಕೊರಗ ಬೇಡ
ನೀನು ಕೇವಲ ನೀನಾಗಿರು
ನಿನ್ನ ಪ್ರತಿಭೆಯನ್ನು ಜಗ ನೋಡಲಿ
ನಿನ್ನತನ ನಿನ್ನಲ್ಲಿ ಇರಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...