Sunday, July 22, 2012

ಹಗಲು ಕನಸು

ಮನುಜ
ರಾತ್ರಿ ನಿದ್ದೆಯಲಿ ಕನಸು ಕಂಡದು ಸಾಲದೆ
ಹಗಲಲ್ಲೂ  ಕನಸು ಕಾಣುವೆ
ಕೇವಲ ಕನಸು ಕಂಡು
ಕನಸು ನನಸಾಗುವುದು ಎಂದು
ಹೀಗೆಯೇ ಕೈ ಕಟ್ಟಿ ಕುಳಿತುಕೊಳ್ಳ ಬೇಡ
ನಿನ್ನ ಕನಸಿನ ನೀನೆ ವಾರಸುದಾರ
ನಿನ್ನ ಕನಸನ್ನು ಸಾಕಾರ ಮಾಡಲು ಪರಿಶ್ರಮ ಪಡೆ
ನಿನ್ನ ಕನಸಿನ ಮಾರ್ಗದಲಿ ನೀ ನಡೆ
ಮನಸ್ಸು ಮಾಡಿದರೆ ಏನನ್ನು ಸಾಧಿಸ ಬಹುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...