Monday, July 2, 2012

ಮನಸ್ಸಿನ ಕೊಳಕು

ಮನುಜ....
ಬಟ್ಟೆಯ ಹೊಲಸು ಒಗೆದು ಶುಚಿ ಮಾಡುವೆ
ಮನಸ್ಸಿನ ಕೊಳಕನ್ನು ಒಗೆಯುವುದಿಲ್ಲ
ಇತರರನ್ನು ಸರಿಪಡಿಸಲು ಹೋಗುವೆ
ನೀ ಸ್ವತಃ ಪರಿಪೂರ್ಣವಾಗಲು ಬಯಸುವುದಿಲ್ಲ
ಕನ್ನಡಿಯನ್ನು ಒರೆಸುವ ಬದಲು
ತನ್ನ ಮುಖವನ್ನು ಒರೆಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...