Wednesday, July 25, 2012

ಸಮಯ ಬಂದಾಗ

ಮನುಜ...
ಇಷ್ಟು ಅವಸರ ಯಾಕೆ?
ಮನಸ್ಸು ಓಡುತ್ತಿದೆಯೇ
ಮನಸ್ಸನ್ನು ಹತೋಟಿಯಲ್ಲಿ ಇಡು
ಎಲ್ಲ ಕಾರ್ಯ ಸಮಯ ಬಂದಾಗಲೇ ಆಗುವುದು
ಸಮಯ ಬರದೆ ಯಾವುದೇ ಕೆಲಸ ಆಗದು
ಉಪಯುಕ್ತ ಸಮಯ ಬಂದಾಗಲೇ ನಿನಗೆ ಬೇಕಾದ ವಸ್ತು ಸಿಗುವುದು
ರೈತ ದುಡಿಯುವನು ದಿನ ರಾತ್ರಿ ಹೊಲದಲ್ಲಿ
ಆದರೆ ಋತು ಬಂದಾಗಲೇ ಬೆಳೆ ಆಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
(ಸಂತ ಕಬೀರ್ ಅವರ ಒಂದು ದೋಹದ ಆದಾರಿತ )

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...