Friday, July 20, 2012

ಸ್ವಾಭಾವಿಕ ಪ್ರಕೃತಿ

ಮನುಜ...
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...