Tuesday, July 31, 2012

ಮೊಗ್ಗು ಕುಸುಮ

ಮೊಗ್ಗು ಕುಸುಮ
ಅರಳುವ ಮುನ್ನವೇ
ಪರಿಮಳ ಘಮ ಘಮ

ಅವರ ಕಣ್ಣಿಗೆ ಬಿತ್ತು
ಮಾಡಲೆಂದು ಗಮ್ಮತ್ತು
ಕೀಳಲು ಪ್ರಯತ್ನಿಸಿದ್ದರು

ಮೊಗ್ಗು ಕೋಮಲ
ಕೇವಲ ಆದರ ಮುಳ್ಳು ಅದಕ್ಕೆ ಆಧಾರ
ಮುಳ್ಳು ಪ್ರತಿಕ್ರಿಯಿಸಿತು

ರಕ್ತ ಸೋರಿತು ಅವರ 
ಅವರು ಕುಪಿತರಾದರು
ಮೊಗ್ಗನ್ನು ಕಿತ್ತು ಬಿಸಾಕಿದರು

ಮೊಗ್ಗು ಕುಸುಮ ಕಂಗಾಲು
ಕಣ್ಣೀರಿಡುತ ಆಯಿತು ಮಣ್ಣು ಪಾಲು
ಮುಗಿಯಿತು ಅದರ ಬಾಳು
by ಹರೀಶ್ ಶೆಟ್ಟಿ, ಶಿರ್ವ







No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...