Monday, July 23, 2012

ಉಡುಪು

ಮನುಜ...
ಕಲ್ಮಶ ತುಂಬಿದ ಈ ದೇಹದ ಮೇಲೆ
ನವ ನವೀನ ಉಡುಪು ಧರಿಸುವೆ
ಧರಿಸಿದ ಬಟ್ಟೆಗಳಲ್ಲಿ ಇಲ್ಲ ನಿನ್ನ ಸಂಸ್ಕೃತಿ
ನೀನು ಮಾಡುವ ಆಡಂಬರದಿಂದ ಸಿಗದು ನಿನಗೆ ಉನ್ನತಿ
ನಿನ್ನ ವ್ಯವಹಾರದಲ್ಲಿ ನಿನ್ನ ಯೋಗ್ಯತೆ ಕಂಡು ಬರಲಿ
ನಿನ್ನ ಒಳ್ಳೆ ಕಾರ್ಯದಿಂದ ಜನರು ನಿನ್ನನ್ನು ಗುರುತಿಸಲಿ
ನಿನ್ನ ಮನಸ್ಸು ನದಿಯ ನೀರಿನಂತೆ ನಿರ್ಮಲವಾಗಿರಲಿ
ನಿನ್ನ ಜೀವನ ದೀಪದಂತೆ ಬೆಳಕಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...