Wednesday, July 4, 2012

ಸಂಪತ್ತು

ಮನುಜ...
ಸಂಪತ್ತು ಅಂದರೆ ಏನು?
ಅದು ದುಂಬಿ ಅಡಗಿಸಿದ ಜೇನು
ಇಂದು ಇದೆ
ನಾಳೆ ಇಲ್ಲ
ನಿನ್ನ ಸಂಪತ್ತು ನಿನಗೆ ಆಗುವುದು ಬೇಡ ಭಾರ
ನೀ ಹೋದ ನಂತರ ಅದಕ್ಕೆ ಇಲ್ಲ ಯಾರು ವಾರಸುದಾರ
ತನ್ನ ಪರಿಶ್ರಮದ ಫಲವನ್ನು ಕೊಳೆಯಲು ಬಿಡ ಬೇಡ
ಲೋಕ ಕಲ್ಯಾಣಕ್ಕಾಗಿ ಅದನ್ನು ಉಪಯೋಗಿಸೆಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...