Tuesday, July 24, 2012

ಜೀವನದ ಶರತ್ಕಾಲ

ಮನುಜ..
ಕಷ್ಟದಿಂದ ಹೆದರುವೆ ಯಾಕೆ ?
ಕಷ್ಟ ಬರದೆ ಇಷ್ಟ ಸಿಗುವುದೇ ?
ನಿನ್ನ ಈ ಕಷ್ಟ ತಾತ್ಕಾಲಿಕ
ನಿನಗೆ ಒದಗಿದ ಈ ಹಾಳು ಸಮಯ ಒಂದು ಪರೀಕ್ಷೆ
ನೀನು ಈ ಪರೀಕ್ಷೆಯಲ್ಲಿ ಉತ್ತಿರ್ಣನಾಗು
ನಿನ್ನ ಸಹ ಒಳ್ಳೆ ಸಮಯ ಬರುವುದು
ಜೀವನದ ಶರತ್ಕಾಲ ಮುಗಿದು
ನಿನ್ನ ಒಣಗಿದ ಈ ಬದುಕು ಶಾಖೆಗಳಲ್ಲಿ ಹೊಸ ಮೊಗ್ಗುಗಳು ಬರುವುದು
ಪುನಃ ನಿನ್ನ ಜೀವನದಲಿ ಖುಷಿಯ ಹೂವು ಅರಳುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...