Saturday, March 23, 2013

ಒಂದೇ ಹೃದಯದು ಕೇಳಿ ಜಗದವರೇ

!!ಒಂದೇ ಹೃದಯದು ಕೇಳಿ ಜಗದವರೇ 
ಇಲ್ಲದಿದ್ದರೆ ನನಗೆ ಈಗ ಮೌನವಿರಲು ಕೊಡಿ  
ನಾನು ದುಃಖವನ್ನು ಸುಖ ಹೇಗೆ ಹೇಳಲಿ 
ಯಾರು ಹೇಳುವರೋ ಅವರಿಗೆ ಹೇಳಲು ಕೊಡಿ!! 
ಒಂದೇ ಹೃದಯದು ಕೇಳಿ ಜಗದವರೇ....

!!ಈ ಹೂವು ಹೂದೋಟದಲಿ ಹೇಗೆ ಅರಳಿತು 
ಮಾಲಿಯ ದೃಷ್ಟಿಯಲಿ ಪ್ರೀತಿ ಇಲ್ಲ 
ನಗುನಗುತ ಏನೇನನ್ನು ನೋಡಿದೆ  
ಈಗ ಹರಿಯುತ್ತಿದೆ ಕಣ್ಣೀರು ಹರಿಯಲು ಬಿಡಿ  !!
ಒಂದೇ ಹೃದಯದು ಕೇಳಿ ಜಗದವರೇ..... 

!!ಒಂದು ಕನಸು ಖುಷಿಯ ಕಾಣಲಿಲ್ಲ 
ಕಂಡಿದ್ದನ್ನು ಮರೆತು ಹೋಗಿರುವೆ 
ಕೇಳಿದನ್ನು ನಿಮಗೆ ನೀಡಲಾಗಲಿಲ್ಲ 
ನೀವು ನೀಡಿದನ್ನು ಸಹಿಸಲು ಕೊಡಿ !!
ಒಂದೇ ಹೃದಯದು ಕೇಳಿ ಜಗದವರೇ.....

ಯಾರೇನು ವೇದನೆ ತೆಗೆದು ಕೊಳ್ಳುವರು 
ಇಷ್ಟು ವೇದನೆ ಯಾರಲ್ಲೂ ಇಲ್ಲ 
ಹರಿಯುವ ಕಣ್ಣೀರು ಇನ್ನೂ ಹರಿಯಲಿ 
ಈಗ ಇಂತಹ ಸಾಂತ್ವನೆ ಇರಲಿ ಬಿಡಿ  !!
ಒಂದೇ ಹೃದಯದು ಕೇಳಿ ಜಗದವರೇ..... 

ಮೂಲ : ಕೈಫಿ ಆಜ್ಮಿ 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು/ಸಂಗೀತ : ಹೇಮಂತ್ ಕುಮಾರ್ 
ಚಿತ್ರ : ಅನುಪಮ 
yaa dil kee suno dooniyawalo, yaa muz ko abhi chup rehne do
mai gham ko khushi kaise keh du, jo kehte hain unako kehne do

yeh phul chaman me kaisa khila, mali ki najar me pyar nahee
hasate huye kya kya dekh liya, abb behte hain aansu behne do

ek khwab khushi kaa dekha nahee, dekha jo kabhee toh bhul gaye
manga huwa tum kuchh de naa sake, jo tumne diya woh sehne do

kya dard kisi kaa lega koyi, itna toh kisi me dard nahee
behte huye aansu aur bahen, abb aisi tasalli rehne do
www.youtube.com/watch?v=poXBa76JNKk

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...