Monday, March 4, 2013

ನನ್ನ ಸೌಖ್ಯ ಸಮಾಚಾರ

ಗೆಳತಿ 
ನನ್ನ ಮನೆಯ
ಕಡೆ ಇನ್ನು ನೀನು ಬರಲಾರೆ
ಎಂದು ಹೇಳಿದವಳು, 
ನನ್ನ ಸೌಖ್ಯ ಸಮಾಚಾರ
ತಿಳಿಯಲು 
ಯಾಕೆ ಪದೇ ಪದೇ ಬಂದು 
ನನ್ನನ್ನು 
ನನ್ನ ಮನೆಯ ಕಿಡಕಿಯಿಂದ 
ಇಣುಕಿ ಹೋಗುವೆ . 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...