Monday, April 22, 2013

Kabir Doha (ಕಬೀರ ದೋಹ ),

ಕಬೀರ ದೋಹ
ಮನಸ್ಸು ಕೆರಳಿದಾಗ ಪ್ರತಿಕ್ರಿಯಿಸದಿರಿ , ಮಾತನ್ನು ನುಡಿಯಿರಿ ಅಳೆದು !
ಮೂರ್ಖರಿಗೆ ಇದರ ಅರಿವಿಲ್ಲ, ಬೇಡದನ್ನು ನುಡಿಯುವರು ಸಂಯಮ ಕಳೆದು!! 
ಅನುವಾದ :ಹರೀಶ್ ಶೆಟ್ಟಿ, ಶಿರ್ವ 
कबीर दोहा 
मन उन्मना न तोलिये, शब्द के मोल न तोल |
मुर्ख लोग न जान्सी, आपा खोया बोल ||

2 comments:

  1. ಮಾತಿಗೆ ಲಗಾಮು ಕಲ್ಪಿಸದಿದ್ದರೆ ಆಗುವ ಅನಾಹುತಗಳನ್ನು ಕಬೀರರು ಚೆನ್ನಾಗಿ ಗುರುತಿಸಿದ್ದಾರೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...