Friday, April 12, 2013

ದುರ್ಲಭ ಮಾನವ ಜನ್ಮ

ಕಬೀರ ದೋಹ
ದುರ್ಲಭ ಮಾನವ ಜನ್ಮ ಇನ್ನೊಮ್ಮೆ ಸಿಗಲಾರದು
ಪಕ್ವವಾದ ಹಣ್ಣು ಬಿದ್ದರೆ ಇನ್ನೊಮ್ಮೆ ಮರಕ್ಕೆ ಸೇರದು  
ಅನುವಾದ :ಹರೀಶ್ ಶೆಟ್ಟಿ,ಶಿರ್ವ

कबीर दोहा
दुर्लभ मानस जन्म है होए न दूजी बार...
पक्का फल जो गिर पड़ा लगे न दूजी बार...

 

2 comments:

  1. ಕಬೀರರ ನುಡಿಯು ಮಾನವ ಜನುಮದ ಉದ್ದಿಶ್ಯವನ್ನು ಸಾರಿಹೇಳುತಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...