Tuesday, July 12, 2011

ಹೂವಿನ ಬಯಕೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ  
ಆಸೆ ಇಲ್ಲ ಸುರಕನ್ಯೆಯರ ಕೊರಳಿನ
ಹಾರವಾಗಲು !

ಆಸೆ ಇಲ್ಲ ಪ್ರೀತಿಯಲ್ಲಿದ್ದ 
ಪ್ರೇಮಿಯನ್ನು ಲಾಲಿಸಲು!

ಆಸೆ ಇಲ್ಲ ಸಾಮ್ರಾಟರ
ಶವವ ಏರಲು!

ಆಸೆ ಇಲ್ಲ ದೇವರ ತಲೆಗೇರಿ
ತನ್ನ ಭಾಗ್ಯವನ್ನು ಕೊಂಡಾಡಲು!

 
ನನ್ನನ್ನು ಕಿತ್ತಿಕೋ ವನಮಾಲಿ
ಆ ಪಥದಲ್ಲಿ ಹಾಕು!
 

ಮಾತ್ರಭೂಮಿಗಾಗಿ ಶಿರ ಅರ್ಪಿಸಿದ
ಆ ಅನೇಕ ವೀರರಿಗಾಗಿ!
 

ಪ್ರೇರಣೆ : ಮಾಖಾನ್ ಲಾಲ್ ಚತುರ್ವೇದಿ ಯವರ ಕವಿತೆ " ಫೂಲ್ ಕಿ ಅಭಿಲಾಷ "

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...