ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Sunday, September 15, 2013
ಬದುಕು
ಮಲ್ಲಿಗೆಯ ಹೂವೊಂದು
ಹಾರಿ ಬಂದು
ಗುಲಾಬಿ ಹೂವನ್ನು
ಅಪ್ಪಿಕೊಂಡಿತು,
ಗುಲಾಬಿ ಹೂವಿನ ಮುಳ್ಳಿನಿಂದ
ಮಲ್ಲಿಗೆಯ ಸಂಹಾರ
___________
ಸೂರ್ಯನ ತಾಪದಿಂದ
ಭಾರ ಹೊರುವ ಹಮಾಲಿಯ
ಬೆವರ ಸ್ನಾನ,
ಭಾರ ತಲುಪಿಸಿ
ಕೂಲಿ ಪಡೆದ ನಂತರ
ಅನ್ನ ದರ್ಶನ
____________
ಮರದಿಂದ ಅಗಲಿದ
ಒಣಗಿದ ಎಲೆ
ಈಗ ಅಲೆಮಾರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment