ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Wednesday, November 30, 2011
ಕಣ್ಣೀರೇ
ಕಣ್ಣೀರೇ ,
ನಿನ್ನನ್ನು ಎಲ್ಲಿ ಅಡಗಿಸಲಿ
ಹೊರ ಚಿಮ್ಮುವ ನಿನ್ನ ಹಠ ಮುಗಿಯದೆ
ಕಣ್ಣೀರು ಉತ್ತರಿಸಿತು..
ನನ್ನನ್ನು ಎಲ್ಲಿ ಅಡಗಿಸುವಿ
ನೋವಾದಾಗ ನನ್ನನ್ನೇ ಹೊರ ದೂಡುವಿ......
by ಹರೀಶ್ ಶೆಟ್ಟಿ, shirva
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment