Wednesday, April 25, 2012

ಕವಿತೆ

ಅಂದು
ನಿನ್ನ ಪ್ರೀತಿಯಲಿ ಪ್ರಯತ್ನಪಟ್ಟು ಕವಿತೆ ಕಟ್ಟುತ್ತಿದ್ದೆ
ಇಂದು
ನಿನ್ನ ಅಗಲಿಕೆಯಲಿ ಸುಲಭವಾಗಿ ಕವಿತೆ ಹುಟ್ಟುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...