Thursday, April 19, 2012

ನಿನ್ನದೆ ನೆನಪು

ಅಂದು
ನೀನು ಮುಡಿದ
ಮಲ್ಲಿಗೆ ಹೂವಿನ
ಪರಿಮಳದಲ್ಲಿ ನನಗೆ
ಸ್ವರ್ಗ ಲೋಕದ ಅನುಭವ
ಮನಕ್ಕೆ ಮುದ ನೀಡುತಿತ್ತು
ಇಂದು
ಮಲ್ಲಿಗೆಯ ಹೂವಿನ
ಪರಿಮಳದಲ್ಲೂ ನನಗೆ 
ನರಕ ಯಾತನೆ
ನಿನ್ನದೆ ನೆನಪು ಕಾಡುತ್ತದೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...