Monday, April 30, 2012

ನರಕ ಬಾದೆ

ಅಂದು
ವಿನಃ ಕಾರಣ ನಿನ್ನ ಅವಮಾನ ಮಾಡಿ
ನಿನ್ನನ್ನು ನನ್ನಿಂದ ದೂರ ಮಾಡಿದೆ
ಇಂದು
ಅದೇ ಕಾರಣ ನಾನು ಅನುಭವಿಸುತ್ತಿದ್ದೇನೆ
ಸಹಿಸಲಾಗದ ನರಕ ಬಾದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...