Thursday, April 19, 2012

ಕರವಸ್ತ್ರ

ಅಂದು
ನೀ ನನ್ನನ್ನು
ಮರೆಯ ಬೇಡ
ಎಂದು ಕೊಟ್ಟ ಕರವಸ್ತ್ರ
ಇಂದು
ನನ್ನ ಕಣ್ಣೀರು
ಒರೆಸಲು
ಬಳಸುತ್ತಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...