Saturday, April 28, 2012

ಹನಿಗವನ

ಬೀಜ ಮೊಳಕೆ ಒಡೆದು 
ಜೀವನಾನಂದ ಪಡೆಯುವಂತೆ
ನನ್ನ ಭಾವಗಳು
ಹನಿಗವನಗಳಾಗಿ ಹೊರ ಬಂದು
ನನ್ನ ಮನ ಹೃದಯ
ಆತ್ಮ ಸಂತೋಷ ಪಡೆಯುತ್ತಿದೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...