Thursday, April 26, 2012

ಶ್ರಮ

ನನ್ನ ಶ್ರಮ
ಸಂತೋಷದ ನೀರು
ನಿರಾಕರಣೆಯ ಕಲ್ಲಿಗೆ ಅಪ್ಪಳಿಸಿ
ದುಃಖದ ಕಾಲುವೆಯಲ್ಲಿ ಕಣ್ಣೀರಾಗಿ ಹರಿಯಿತು .....
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...