Monday, November 19, 2012

ದುಷ್ಟತೆ

ಸರ್ಪ ಕಾರುವುದು ವಿಷ ವಿನಃ ಅಮೃತವಲ್ಲ 
ಕಹಿ ಬೇವು ಸಿಹಿ ರುಚಿ ನೀಡದು 
ಕಲ್ಮಶ ತುಂಬಿದ ಹೃದಯದಿಂದ ಪ್ರೀತಿ ಒಸರದು 
ಕಾಗೆ ಕೋಗಿಲ ಸ್ವರದಲಿ ಹಾಡಲಾರದು
ಪಾಳು ಬಾವಿಯಿಂದ ನೀರು ಸಿಗದು 
ನಂಜು ಬಸಿರು ಮಾಡಿದಲ್ಲಿ ಸಹೃದಯತೆ ಹುಟ್ಟದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...