ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Monday, November 19, 2012
ದುಷ್ಟತೆ
ಸರ್ಪ ಕಾರುವುದು ವಿಷ ವಿನಃ ಅಮೃತವಲ್ಲ
ಕಹಿ ಬೇವು ಸಿಹಿ ರುಚಿ ನೀಡದು
ಕಲ್ಮಶ ತುಂಬಿದ ಹೃದಯದಿಂದ ಪ್ರೀತಿ ಒಸರದು
ಕಾಗೆ ಕೋಗಿಲ ಸ್ವರದಲಿ ಹಾಡಲಾರದು
ಪಾಳು ಬಾವಿಯಿಂದ ನೀರು ಸಿಗದು
ನಂಜು ಬಸಿರು ಮಾಡಿದಲ್ಲಿ ಸಹೃದಯತೆ ಹುಟ್ಟದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
No comments:
Post a Comment