Saturday, November 3, 2012

ನೆನಪ ಬುತ್ತಿ

ಗೆಳತಿ 
ಇಲ್ಲಿ ಧಾರಾಳವಾದ ಮಳೆಯಿಂದ 
ಎಲ್ಲರ ಬಾಯಿ ಚಪಲ
ಪಕೋಡ ತಿನ್ನುವ ಆಸೆ 
ಆದರೆ ನಾನು ಉಣುವುದು
ನಿನ್ನ ನೆನಪ ಬುತ್ತಿ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...