Saturday, August 27, 2011

ಬರಬೇಡ

ಬರಬೇಡ ಪುನಃ ನನ್ನ ಜೀವನವ ಮರಳಿ
ನನ್ನ ಜೀವನ ಈಗ ಸ್ವರ ಇಲ್ಲದ ಮುರಳಿ
ಬತ್ತಿ ಹೋಗಿದೆ ಜೀವನ ನಿರಾಸೆಯ ಪಥದಲಿ
ಹೃದಯ ತೇಲಿ ಹೋಗಿದೆ ದುಃಖದ ಸಾಗರದಲಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...