ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, August 2, 2011
ನದಿಯ ಉದ್ದೇಶ
ಕೇಳಿದೆ ಹರಿಯುವ ನದಿಗೆ
"ಸದಾ ಹರಿಯುವ ನೀನು,
ಕಲ್ಲನ್ನೂ ತುಂಡು ಮಾಡುವಿ
ಎಂಥ ನಿನ್ನ ಶಕ್ತಿ,
ಏನು ನಿನ್ನ ಉದ್ದೇಶ "
ನದಿ ಹೇಳಿತು ನಕ್ಕು
"ಹರಿಯ ಬಿಡು ನನ್ನನ್ನು,
ಇದೇ ನನ್ನ ಶಕ್ತಿ,
ಇದೇ ನನ್ನ ಸ್ಥಿರತೆ,
ನನ್ನದೊಂದೇ ಉದ್ದೇಶ
ಪ್ರಯತ್ನಿಸುವುದನ್ನು ಬಿಡಬಾರದು
ಬಿಡಬಾರದು ಯಾವಾಗಲು ಆಸೆ"
by ಹರೀಶ್ ಶೆಟ್ಟಿ ,ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment