Monday, August 1, 2011

ಬೇಜಾರ

ನನಗೆ ಈಗಲೂ
ನನ್ನ ತುಟಿಗಳ ಮೇಲೆ
ಕೋಪವಿದೆ.....
ಎಲ್ಲಿ ಮಾತನಾಡ ಬೇಕಿತ್ತೋ
ಆ  ಸಮಯ
ಇದು ಒಂದೇ ಒಂದು ಶಬ್ದ ನುಡಿಯಲಿಲ್ಲ...
_______________________

ಒಣಗಲಿಲ್ಲ ನಿನ್ನ ನೆನಪಿನ ಹೂವು
ನಾನು ಈಗಲೂ ಅದನ್ನು
ನನ್ನ ಕಣ್ಣಿರಿನಿಂದ
ಸುರಕ್ಷಿತವಾಗಿ ಇಟ್ಟಿದ್ದೇನೆ
ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...