Wednesday, December 12, 2012

ಕಾವ್ಯ ಸೃಷ್ಟಿ

ಕಪಟ ಭಾವನೆ 
ಕವಿ ಹೃದಯದಲ್ಲಿರದು 
ಪರ ನಿಂದನೆ
ಕವನವಾಗದು 
ಕಾವ್ಯ ಸೃಷ್ಟಿಕಾರರು ಸಾವಿರಾರು ಇಲ್ಲಿ 
ಪ್ರತಿಯೊಬ್ಬರಿಗೆ ಅವರವರ ಓದುಗಾರರು ಸಿಗದೇ ಇರದು 
ಕಾಗದದ ಹಾಳೆಯಲ್ಲಿ ಸುಂದರ ಭಾವ ಚೆಲ್ಲುವಾಗ ಕವನವಾಗುವುದು 
ಕಾಗದದ ಹಾಳೆಯಲ್ಲಿ ಅಸೂಯೆಯ ಭಾವ ಚೆಲ್ಲಿದರೆ ಕಸವಾಗುವುದು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ