ಹೊರಟೆ ಭಿಕ್ಷುಕನಂತೆ ನಾ ಬೇಡಲು ಕನ್ನಡ ಉಳಿಸಿ ಎಂದು ನೋಡಿ ಚಕಿತನಾದೆಅವರು ಕುಳಿತ್ತಿದ್ದರು ಕನ್ನಡ ಕೊಂದು ಹೇಳಿದರು ಭಿಕ್ಷೆ ಸಿಗಲಾರದೆಂದು ನಾನು ಹಠ ಹಿಡಿತು ಕುಳಿತೆ ತೆಗೆದೆ ನನ್ನೊಳಗಿದ್ದ ಕನ್ನಡ ಸಂಜೀವನಿಜೀವ ತುಂಬಿಸಿದೆ ಅದರಲ್ಲಿ
ಕ್ಷಣದಲ್ಲಿ ಉಸಿರಾಡಿತು ಕನ್ನಡ
ಕಣ್ಣು ತೆರೆದು ಹೇಳಿತು
ನಿನ್ನಂತವರು ಇರುವತನಕ
ನಾ ಸಾಯಲಾರೆ ಎಂದು !
by ಹರೀಶ್ ಶೆಟ್ಟಿ ,ಶಿರ್ವ
No comments:
Post a Comment