Wednesday, December 26, 2012

ಭಾವ ಕವಿ

ಮೋಡವೆಂಬ 
ಭಾವ ಕವಿಗೆ 
ಸಿಡಿಲೆಂಬ
ವಿಮರ್ಶಕರು 
ಗರ್ಜಿಸಿದಕ್ಕೆ 
ಮಳೆಯೆಂಬ 
ಕವನ ಕಣ್ಣೀರು 
ಸುರಿಯಿತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...