Saturday, March 1, 2014

ಶಿವರಾತ್ರಿ

ಈಶ್ವರ ಲಿಂಗ 
ಬಿಲ್ವ ಎಲೆ ಅರ್ಪಣೆ 
ಸಂತುಷ್ಟ ಮನ 

------

ತಿರುಕನಿಗೆ 
ನಿತ್ಯದ ಜಾಗರಣೆ 
ತಿಂಡಿ ಇಲ್ಲದೆ 

-------

ಆರದಿರಲಿ 
ಭಕ್ತಿ ಭಾವದ ದೀಪ 
ಪ್ರಜ್ವಲಿಸಲಿ 

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...