Sunday, March 22, 2020

ಕವಿತೆ ದಿನ


ಇಂದು ಕವಿತೆ ದಿನ ಎಂದು ನೆನಪಾಯಿತು, 
ತನ್ನಿಂತಾನೆ ಕೈ ಲೇಖನಿ ಕಡೆ ಹೋಯಿತು, 
ಎಲ್ಲಿಂದಲೋ ಮಲ್ಲಿಗೆಯ ಸುವಾಸನೆ ಬರಲಾರಂಭಿಸಿತು. 
ಹರೀಶ್ ಶೆಟ್ಟಿ, ಶಿರ್ವ


ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...