Thursday, March 5, 2020

ದಂಗೆ ಗಲಭೆ

ಈ ಕ್ಷಣವೂ ಕಳೆದೋಗುವುದು
ಈ ಘಟನೆಯನ್ನು ಮರೆಯಲಾಗುವುದು
ಹಿಂದೂ ಹಿಂದೂಯಾಗಿ ಉಳಿಯುವನು
ಮುಸ್ಲಿಮ  ಮುಸ್ಲಿಮನಾಗಿ ಉಳಿಯುವನು
ಕೇವಲ ಮನುಷ್ಯ ಪ್ರತಿ ಕ್ಷಣವೂ ಸಾಯುತ್ತಲೇ ಇರುವನು

by ಹರೀಶ್ ಶೆಟ್ಟಿ, ಶಿರ್ವ

ये पल भी बीत जायेंगे।
ये घटना भी भूला दिया जायेगा। 
हिन्दू हिन्दू रहेगा।
मुसलमान  मुसलमान रहेगा।
बस इंसान पल पल मरता रहेगा।

by हरीश शेट्टी, शिर्वा 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...