Monday, June 18, 2012

ಸುಳ್ಳ ದೋಣಿ

ಮನುಜ...
ಸುಳ್ಳ ದೋಣಿಯಲಿ ಪ್ರವಾಸ ಮಾಡ ಬೇಡ
ದೋಣಿ ಮುಳುಗುವುದು ಖಚಿತ
ಸತ್ಯದ ದೋಣಿಯಲಿ ಸಂಚರಿಸು
ಶಾಂತಿಯ ಪಥದಲಿ ನಡೆ
ಮುಕ್ತಿಯ ಮಾರ್ಗವನ್ನು ಪಡೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...