ಮನುಜ... ಹಿಂದಿನ ದುಃಖದಲಿ ಮುಂದಿನ ಭವಿಷ್ಯದ ಚಿಂತೆಯಲಿ ಇಂದಿನ ದಿನ ಯಾಕೆ ವ್ಯರ್ಥ ಮಾಡುವೆ ಕಳಿತ ಹಣ್ಣನ್ನು ಇಂದು ತಿನ್ನದೆ ಅದನ್ನು ಕೊಳೆತು ಹೋಗಲು ಯಾಕೆ ಬಿಡುವೆ ಹಿಂದಿನ ದುಃಖ ಮರೆಯು ಎಂದ ಭವಿಷ್ಯದ ಭಯ ತೊರೆಯು ಎಂದ ಪ್ರಸ್ತುತ ಸಮಯವನ್ನು ಸಂತೋಷದಿಂದ ಕಳೆಯು ಎಂದ ಶ್ರೀ ಹರಿ by ಹರೀಶ್ ಶೆಟ್ಟಿ, ಶಿರ್ವ
No comments:
Post a Comment