Saturday, June 9, 2012

ಅಸೂಯೆ

ಮನುಜ,
ಅಸೂಯೆಯ ಮರ ಬೆಳೆಸದಿರು
ಹೃದಯ ಮನಸ್ಸಿನ ಅಂಗಳದಲ್ಲಿ
ಇದರ ಹಣ್ಣು ಕಹಿ ಕಹಿ
ರುಚಿಯಾಗದು ಯಾರಿಗೂ
ನಿನ್ನಲ್ಲಿಯ ಅಸುರಕ್ಷಿತ ಭಾವೆನೆಯನ್ನು ಹೊರ ದೂಡು
ಮಾತ್ಸರ್ಯ ಬೇಡ ಪ್ರೀತಿಯ ಮರ ಬೆಳೆಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...