Tuesday, June 26, 2012

ವರ್ತಮಾನ

ಮನುಜ...
ಗತ ಕಾಲದ ಮಾತನ್ನು ಬಿಡು
ವರ್ತಮಾನದ ದಾರಿಯನ್ನು ಹಿಡು
ನಿನ್ನೆಯ ನೆರಳಲ್ಲಿ ಬದುಕಬೇಡ
ಇಂದಿಗೆ ಮಹತ್ವ ಕೊಡು
ನಿನ್ನ ಬದುಕಿನ ಕತ್ತಲೆಯೂ ಕವಿಯುವುದು
ಹೊಸ ಸೂರ್ಯ ದಿನ ಉದಯವಾಗುವುದು
ನಿನ್ನ ಜೀವನದಲ್ಲಿಯೂ ಬೆಳಕಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ