ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Tuesday, June 26, 2012
ವರ್ತಮಾನ
ಮನುಜ...
ಗತ ಕಾಲದ ಮಾತನ್ನು ಬಿಡು
ವರ್ತಮಾನದ ದಾರಿಯನ್ನು ಹಿಡು
ನಿನ್ನೆಯ ನೆರಳಲ್ಲಿ ಬದುಕಬೇಡ
ಇಂದಿಗೆ ಮಹತ್ವ ಕೊಡು
ನಿನ್ನ ಬದುಕಿನ ಕತ್ತಲೆಯೂ ಕವಿಯುವುದು
ಹೊಸ ಸೂರ್ಯ ದಿನ ಉದಯವಾಗುವುದು
ನಿನ್ನ ಜೀವನದಲ್ಲಿಯೂ ಬೆಳಕಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment