ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Saturday, June 16, 2012
ಕಲಿಯುಗ
ಮನುಜ...
ಕಾಲ ಕೆಟ್ಟವೆಂದರೆ ಆಯಿತೆ
ನೀನು ಕೆಟ್ಟವನಲ್ಲವೇ
ಕಲಿಯುಗವೆಂದು ನಿರ್ಲಕ್ಷಿಸದಿರು
ಈ ಯುಗಕ್ಕೆ ಪ್ರೇರಣೆಯಾಗು
ಕಲಿ ಕಾಲದ ಕತ್ತಲೆಯಲ್ಲಿ
ನೀನೊಂದು ಮಿನುಗುವ ದೀಪವಾಗು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಸಿದ್ಧಿದಾತ್ರಿ
ಕೂಷ್ಮಾಂಡ
No comments:
Post a Comment