Thursday, June 7, 2012

ಒಂದು ಬೆವರ ನೀರು

ಮನುಜ...
ಇಂದಿನ ಯೌವನದ ನಿನ್ನ ಒಂದು ಬೆವರ ನೀರು
ಮುಂದಿನ ವೃದ್ಧಾಪ್ಯದಲ್ಲಿ ನಿನ್ನ ಹತ್ತು ಕಣ್ಣೀರನ್ನು ಒರೆಸುವುದು
ಯೌವನ ಹೀಗೆಯೇ ಹಾಳು ಮಾಡದಿರು
ಇಳಿ ವಯಸ್ಸಲ್ಲಿ ಅಸಹಾಯಕ ಆಗದಿರು
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...