Thursday, June 28, 2012

ಗುಣ ಅವಗುಣ

ಮನುಜ...
ಗುಣ ಅವಗುಣ
ಎಲ್ಲ ನಿನ್ನ ಆಯ್ಕೆಯ ಪರಿಣಾಮ 
ಸಜ್ಜನರ ಸಂಗ ಗುಣಗಳ ಸಂಗಮ
ದುರ್ಜನರ ಸಂಗ ದುರ್ಗುಣಗಳ ಆಗಮನ
ಒಳ್ಳೆಯವರ ಸಹವಾಸ ಮಾಡು
ತನ್ನಲ್ಲಿರುವ ದುರ್ಗುಣಗಳನ್ನು ಹೊರ ದೂಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...